tag:blogger.com,1999:blog-3301178985016091741.post6699786723123561110..comments2023-07-03T14:38:22.775+05:30Comments on ನಮ್ಮ ಶ್ರೀ ರಂಗ ಪಟ್ಟಣ : ಶ್ರೀ ರಂಗಪಟ್ಟಣ ಯುದ್ದ ಗೆದ್ದ ಸೈನಿಕ ಅಧಿಕಾರಿಗಳಿಗೆ ಮೆಡಲ್ ಕೊಟ್ರಂತೆ.!!Unknownnoreply@blogger.comBlogger7125tag:blogger.com,1999:blog-3301178985016091741.post-66212928446609502392012-06-21T22:15:15.671+05:302012-06-21T22:15:15.671+05:30ಶ್ರೀರಂಗ ಪಟ್ಟಣ ಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದೇನೆ ....ಶ್ರೀರಂಗ ಪಟ್ಟಣ ಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದೇನೆ ..ನಿಮ್ಮ ಮಾಹಿತಿಯೊಂದಿಗೆ ಮತ್ತೊಮ್ಮೆ ಶ್ರೀರಂಗಪಟ್ಟಣ ನೋಡುವ ಆಸೆಯಾಗಿದೆ .ಅಚ್ಚರಿ ,ಹಾಗೂ ಹೆಮ್ಮೆ ಎನಿಸಿತು . ಸಚಿತ್ರ ಲೇಖನ ವಿವರವಾಗಿ ಮಾಹಿತಿಗಳನ್ನು ಕೊಟ್ಟಿದ್ದೀರಿ .<br />ಹೃತ್ಪೂರ್ವಕ ಅಭಿನಂದನೆಗಳು .Anuradhahttps://www.blogger.com/profile/18159660453684527436noreply@blogger.comtag:blogger.com,1999:blog-3301178985016091741.post-25920743177334041172012-06-14T18:49:56.243+05:302012-06-14T18:49:56.243+05:30ಸಾರ್,
ಶ್ರೀರಂಗಪಟ್ಟಣ ಹಲವು ಆಕ್ರಮಣಕಾರರಿಗೆ ಎಂದಿಗೂ ಅಬೇಧ...ಸಾರ್,<br /><br />ಶ್ರೀರಂಗಪಟ್ಟಣ ಹಲವು ಆಕ್ರಮಣಕಾರರಿಗೆ ಎಂದಿಗೂ ಅಬೇಧ್ಯ ಕೋಟೆಯಾಗಿತ್ತು ಎಂಬುದನ್ನು ಇತಿಹಾಸ ಸಾರಿ ಸಾರಿ ಹೇಳಿದೆ.<br /><br />ಅಂತಹ ಯುದ್ಧವನ್ನು ಗೆದ್ದರೆ ಬ್ರಿಟೀಷರು ಸಂಪೂರ್ಣ ಭಾರತವನ್ನೆ ಗೆದ್ದಂತೆ. ಅದಕ್ಕೆ ಇಷ್ಟು ಮೆಡಲುಗಳು, ಬಹುಮಾನಗಳು.<br /><br />ಒಂದು ಊರಿನ ಬಗ್ಗೆ ಇತಿಹಾಸ ತಜ್ಞರಾದ ನೀವು ಕೆದಕಿ ಕೆದಕಿ ಹೊರತರುತ್ತಿರುವ ಮಾಹಿತಿಗಳು , ಅದರ ಹಿಂದಿರುವ ನಿಮ್ಮ ಅಕ್ಕರೆ ಮತ್ತು ಶ್ರಮ ಪ್ರಶಂಸನೀಯ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3301178985016091741.post-35275633881513882322012-06-14T16:08:31.659+05:302012-06-14T16:08:31.659+05:30ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿ...ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3301178985016091741.post-7261257915224209632012-06-14T16:08:17.178+05:302012-06-14T16:08:17.178+05:30ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿ...ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3301178985016091741.post-49646274754326658882012-06-14T10:39:21.693+05:302012-06-14T10:39:21.693+05:30ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿ...ಬಾಲು ಸರ್ ಸದಾ ನೀವು ಇಂತಹ ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೀರಿ ಧನ್ಯವಾದಗಳು. ಪ್ರಕಾಶಣ್ಣ ಹೇಳಿದ ಹಾಗೆ ಒಂದು ಪುಸ್ತಕ ಮಾಡಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3301178985016091741.post-11270826024254152172012-06-14T08:19:19.658+05:302012-06-14T08:19:19.658+05:30ಬಾಲಣ್ಣ..
ಇತಿಹಾಸದ ಕುರಿತು ನಿಮ್ಮ ಆಸಕ್ತಿ ನೋಡಿ ಬೆರಗಾಗಿ...ಬಾಲಣ್ಣ..<br /><br />ಇತಿಹಾಸದ ಕುರಿತು ನಿಮ್ಮ ಆಸಕ್ತಿ ನೋಡಿ ಬೆರಗಾಗಿದ್ದೇನೆ...<br /><br />ಕುತೂಹಲಪೂರ್ಣ ಮಾಹಿತಿ ಇದು..<br /><br />ನಿಮ್ಮ ಈ ಬ್ಲಾಗ್ ಲೇಖನಗಳನ್ನು ಒಂದು ಪುಸ್ತಕ ಮಾಡಿ..<br /><br />ಆಸಕ್ತಿ ಪ್ರಿಯರಿಗೆ ಇದು ಸಂಗ್ರಹ ಯೋಗ್ಯ..<br /><br />ಜೈ ಹೋ ಬಾಲಣ್ಣ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3301178985016091741.post-68473341176188319822012-06-14T08:18:58.552+05:302012-06-14T08:18:58.552+05:30ಸೊಗಸಾದ ಮಾಹಿತಿ..ಸವಿವರವನ್ನು ಸೊಗಸಾಗಿ ದಾಖಲೆ ಸಹಿತ ಕೊಟ್ಟ...ಸೊಗಸಾದ ಮಾಹಿತಿ..ಸವಿವರವನ್ನು ಸೊಗಸಾಗಿ ದಾಖಲೆ ಸಹಿತ ಕೊಟ್ಟಿದ್ದೀರ..<br />ನಿಮ್ಮ ಶ್ರಮಕ್ಕೆ ಅಭಿನಂದನೆಗಳು <br />ವೀರರು ಧೀರರು ಹುಟ್ಟಿದ ನಾಡು ನಮ್ಮದು..<br />ಇದನ್ನು ಎದೆ ತಟ್ಟಿ ಹೇಳಲು ಸಾಕಷ್ಟು ನಿದರ್ಶನಗಳು ಸಿಗುತ್ತವೆ..<br />ನಿಮ್ಮ ಬರಹವನ್ನು ಎದೆ ತಟ್ಟಿ, ಮುಟ್ಟಿ ಹೇಳಿಕೊಳ್ಳುತ್ತೇನೆ ನಾನೊಬ್ಬ ಹೆಮ್ಮೆಯ ಈ ನಾಡಿನ ಪುತ್ರನೆಂದು..Srikanth Manjunathhttps://www.blogger.com/profile/04152086368173454221noreply@blogger.com